ನಮ್ಮ ಪ್ರಣಾಳಿಕೆ...

ನಮ್ಮ ಪ್ರಣಾಳಿಕೆ...
ಇಂದು ನಡೆದ ಸಮಾರಂಭದಲ್ಲಿ ಬಿಜೆಪಿ ಮುಖಂಡ
ಮುರಳಿ ಮನೋಹರ ಜೋಷಿಯವರು ಪ್ರಣಾಳಿಕೆಯ
ವಿವರವನ್ನ ಓದಿದ್ದಾರೆ. ಈ ಪ್ರಣಾಳಿಕೆಯ
ಮುಖ್ಯಾಂಶಗಳು ಇಲ್ಲಿವೆ..
* ದೇಶದ ಪ್ರತಿಯೊಬ್ಬರಿಗೂ ಒಂದೇ ಕಾನೂನು;
ಸಮಾನ ನಾಗರಿಕ ಸಂಹಿತೆ ಜಾರಿ
* ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ
* ಅತ್ಯಾಧುನಿಕ ಮೂಲಭೂತ ಸೌಲಭ್ಯ
* ಎಲ್ಲಾ ಮನೆ, ಕೃಷಿಭೂಮಿ ಮತ್ತು ಕಾರ್ಖಾನೆಗಳಿಗೆ
ನೀರು ಪೂರೈಕೆ

* ಭಯೋತ್ಪಾದನೆ, ಉಗ್ರವಾದ ಮತ್ತು ಅಪರಾಧ

ಕೃತ್ಯಗಳ ವಿರುದ್ಧ ತೀರಾ ಕಟ್ಟುನಿಟ್ಟಿನ ಕ್ರಮ
* ಬೆಲೆ ಹೆಚ್ಚಳ ಸಮಸ್ಯೆಯ ನಿಗ್ರಹ
* ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಗೆ
ಉತ್ತೇಜನ
* ಭ್ರಷ್ಟಾಚಾರ ವಿರುದ್ಧ ಹೊಸ ಕಾಯ್ದೆ
* ವಿದೇಶಗಳಿಂದ ಭಾರತೀಯರ ಕಪ್ಪು ಹಣ ಹಿಂದಕ್ಕೆ
* ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ
ಸುಧಾರಣೆ
* ರಾಜ್ಯಗಳಿಗೆ ಹೆಚ್ಚಿನ ಅಧಿಕಾರ
* ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ
* ಇ-ಆಡಳಿತಕ್ಕೆ ಆದ್ಯತೆ
* ನ್ಯಾಯಾಂಗ, ಪೊಲೀಸ್,
ಚುನಾವಣಾ ಸುಧಾರಣೆ
* ಬಡವರ ಮತ್ತು ಶೋಷಿತರ ಉದ್ಧಾರ
* ಬಡವರು ಮತ್ತು ಸಿರಿವಂತರ ನಡುವಿನ ಅಂತರ
ತಗ್ಗಿಸುವುದು
* ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತಿತರ
ದುರ್ಬಲ ವರ್ಗದವರಿಗೆ ಹೆಚ್ಚಿನ ಬಲ ಮತ್ತು ಸಾಮಾಜಿಕ
ನ್ಯಾಯ
* ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ
* ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ
* ದೇಶದ ಭವಿಷ್ಯವಾದ ಮಕ್ಕಳ ಮೇಲೆ ಹೆಚ್ಚಿನ ಗಮನ
* ಹಿರಿಯ ನಾಗರಿಕರಿಗೆ ಭದ್ರತೆ
* ಕ್ರೀಡೆಗೆ ಉತ್ತೇಜನ
* ಶಿಕ್ಷಣ ವ್ಯವಸ್ಥೆಯ ಸುಧಾರಣೆ - ಶಾಲಾ ಶಿಕ್ಷಣ,
ವೃತ್ತಿಪರ ಹಾಗೂ ಉನ್ನತ ಶಿಕ್ಷಣಕ್ಕೆ ಉತ್ತೇಜನ
* ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಣೆ - ಒಳ್ಳೆಯ
ಗುಣಮಟ್ಟದಲ್ಲಿ ಹಾಗೂ ಕಡಿಮೆ ವೆಚ್ಚಲ್ಲಿ
ವೈದ್ಯಕೀಯ ಸೇವೆ ಲಭ್ಯತೆಗೆ ಗಮನ..

https://www.facebook.com/sujith.prathap.3

Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ