Posts

Showing posts from 2014

ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

Image
    ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ನಮೋ ಹೃದಯ ಸಾಮ್ರಾಟ

Image
ನಮೋ ಹೃದಯ ಸಾಮ್ರಾಟ

http://sujithprathap.blogspot.in/

http://sujithprathap.blogspot.in/

ನಮ್ಮ ಪ್ರಣಾಳಿಕೆ...

ನಮ್ಮ ಪ್ರಣಾಳಿಕೆ... ಇಂದು ನಡೆದ ಸಮಾರಂಭದಲ್ಲಿ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿಯವರು ಪ್ರಣಾಳಿಕೆಯ ವಿವರವನ್ನ ಓದಿದ್ದಾರೆ. ಈ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ.. * ದೇಶದ ಪ್ರತಿಯೊಬ್ಬರಿಗೂ ಒಂದೇ ಕಾನೂನು; ಸಮಾನ ನಾಗರಿಕ ಸಂಹಿತೆ ಜಾರಿ * ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ * ಅತ್ಯಾಧುನಿಕ ಮೂಲಭೂತ ಸೌಲಭ್ಯ * ಎಲ್ಲಾ ಮನೆ, ಕೃಷಿಭೂಮಿ ಮತ್ತು ಕಾರ್ಖಾನೆಗಳಿಗೆ ನೀರು ಪೂರೈಕೆ * ಭಯೋತ್ಪಾದನೆ, ಉಗ್ರವಾದ ಮತ್ತು ಅಪರಾಧ ಕೃತ್ಯಗಳ ವಿರುದ್ಧ ತೀರಾ ಕಟ್ಟುನಿಟ್ಟಿನ ಕ್ರಮ * ಬೆಲೆ ಹೆಚ್ಚಳ ಸಮಸ್ಯೆಯ ನಿಗ್ರಹ * ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಗೆ ಉತ್ತೇಜನ * ಭ್ರಷ್ಟಾಚಾರ ವಿರುದ್ಧ ಹೊಸ ಕಾಯ್ದೆ * ವಿದೇಶಗಳಿಂದ ಭಾರತೀಯರ ಕಪ್ಪು ಹಣ ಹಿಂದಕ್ಕೆ * ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಸುಧಾರಣೆ * ರಾಜ್ಯಗಳಿಗೆ ಹೆಚ್ಚಿನ ಅಧಿಕಾರ * ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ * ಇ-ಆಡಳಿತಕ್ಕೆ ಆದ್ಯತೆ * ನ್ಯಾಯಾಂಗ, ಪೊಲೀಸ್, ಚುನಾವಣಾ ಸುಧಾರಣೆ * ಬಡವರ ಮತ್ತು ಶೋಷಿತರ ಉದ್ಧಾರ * ಬಡವರು ಮತ್ತು ಸಿರಿವಂತರ ನಡುವಿನ ಅಂತರ ತಗ್ಗಿಸುವುದು * ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತಿತರ ದುರ್ಬಲ ವರ್ಗದವರಿಗೆ ಹೆಚ್ಚಿನ ಬಲ ಮತ್ತು ಸಾಮಾಜಿಕ ನ್ಯಾಯ * ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ * ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ * ದೇಶದ ಭವಿಷ್ಯವಾದ ಮಕ್ಕಳ ಮೇಲೆ ಹೆಚ್ಚಿನ ಗಮನ * ಹಿರಿಯ ನಾಗರಿಕರಿಗೆ ಭದ್ರತೆ *...